ಡಿವೈಎಸ್ಪಿ ಯು.ಶರಣಪ್ಪ, ಪಿಎಸ್ಐ ವೀರಣ್ಣ ಎಸ್.ಮಗಿ, ಪೌರಾಯುಕ್ತ ರಮೇಶ ಸುಣಗಾರ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಎಸ್.ಹೊಟ್ಟಿ, ಸಾಹಿತಿಗಳಾದ ಅಯ್ಯಣ್ಣ ಹುಂಡೇಕಾರ್, ಚಂದ್ರಕಾಂತ ಕರದಳ್ಳಿ, ಬಾಬು ಧೋಕಾ, ಗಣೇಶ ಬಾಪಕರ್, ಲಾಯಕ್ ಹುಸೇನ್ ಬಾದಲ, ಗುಲಾಮ್ ಸಮದಾನಿ ಮೂಸಾ, ಜಹೀರುದ್ದೀನ್, ವಾಹೀದ್ ಮಿಯಾ, ಮೊಹಮ್ಮದ್ ನಿಯಾಜ್ ಅಹಮ್ಮದ್, ಡಾ.ಅಲಿಂ, ಇನಾಯತ್ ಉರ್ ರೆಹಮಾನ್, ಫೀರ್ ಅಹಮ್ಮದ್, ನಿಂಗಪ್ಪ ಹಾಗೂ ಮಾಣಿಕರೆಡ್ಡಿ ಕೆ. ಇದ್ದರು.