ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಅರುಣಕುಮಾರ ಕುಲಕರ್ಣಿ, ಯಾದವ ಸಮಾಜದ ಜಿಲ್ಲಾ ಅಧ್ಯಕ್ಷ ವೆಂಕಟೇಶ ಮಂಟೋಳಿ ಗೋಗಿ, ಚಂದ್ರಶೇಖರ ಚೂರಿ, ಹಣಮಂತ್ರಾಯ ಹಿರಿಬಗೇರಿ, ವೆಂಕಟೇಶ ಹೊನಗೇರಾ, ಅಮರೇಶ ಯಾದವ, ಶರಣಬಸವ ಯಾದವ, ರಮೇಶ ಯಾದವ, ದೇವಿಂದ್ರಪ್ಪ ಬೆಳಗೇರಾ, ಸಂತೋಷ ಯಾದವ, ವೆಂಕಟೇಶ ಶೆಟ್ಟಿ ಬಾಬು, ಭೀಮಣ್ಣ ವಾಡೇದ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಯಂತಿಯಲ್ಲಿ ಪಾಲ್ಗೊಂಡಿದ್ದರು.