ಕೊರೊಬಾ ಸಮಯದಲ್ಲಿ ಅಮೂಲ್ಯ ಜೀವನಗಳು, ಆತ್ಮೀಯರು, ಬಂಧು ಬಳಗದ ಬಹಳಷ್ಟು ಜನ ಜೀವ ಕಳೆದುಕೊಂಡರು. ಇತಿಹಾಸದಲ್ಲಿ ಇರುವ ಒಂದು ಕರಾಳ ಅಧ್ಯಯವಾಗಿ ಸೇರ್ಪಡೆಗೊಂಡಿತ್ತು. ಕೊರೊನಾ ಹಲವು ಪಾಠಗಳು ಕಲಿಸಿತು ಎಂದು ಅಭಿನಯಿಸಿ ತೋರಿಸಿದರು.
ಅಭಿನಯ ಕಂಡು ಸಚಿವ ಪ್ರಭು ಚವಾಣ್ ₹5 ಸಾವಿರ ನಗದು ಹಣ ವಿದ್ಯಾರ್ಥಿಗಳಿಗೆ ನೀಡಿದರು.