ಯಾದಗಿರಿ ತಾಲ್ಲೂಕಿನ ಯಾದಗಿರಿ-ಸೈದಾಪುರ, ಯಾದಗಿರಿ-ಚಿತ್ತಾಪುರ, ಮುಂಡರಗಿಯಂದ ಅಚ್ಚೋಲಾ, ಕೊಂಕಲ್ ಕ್ರಾಸ್ನಿಂದ ಅರಕೇರಾ ರಸ್ತೆ, ಎಲ್ಹೇರಿ–ಶೆಟ್ಟಿಕೇರಾ ರಸ್ತೆ, ಗುರುಮಠಕಲ್- ನಂದೇಪಲ್ಲಿ, ಅಜಲಾಪುರ- ನಂದೇಪಲ್ಲಿ, ಯರಗೋಳ- ಬಾಚವಾರ ರಸ್ತೆ, ಸೈದಾಪುರ-ಅಜಲಾಪುರ ರಸ್ತೆ, ಪಸ್ಸುಲ್- ಕಾಳಬೆಳಗುಂದ, ಶಹಾಪುರ ತಾಲ್ಲೂಕಿನ ಹೆಬ್ಬಾಳು- ಕಚಕನೂರು, ಸುರಪುರ ತಾಲ್ಲೂಕಿನ ಗೆದ್ದಲಮಾರಿ-ವಾಯುಕುಪ್ಪೆ ಬಳಶೆಟ್ಟಿಹಾಳ ರಸ್ತೆ, ಬಂಡೋಳ್ಳಿ- ಜೋಗುಂಡಬಾವಿ ರಸ್ತೆ ಸೇರಿದಂತೆ ಹಾನಿಗೀಡಾಗಿರುವ ವಿವಿಧ ರಸ್ತೆಗಳ ಕಾಮಗಾರಿಗಳನ್ನು ಶೀಘ್ರದಲ್ಲೇ ಕೈಗೊಳ್ಳುವಂತೆ ತಿಳಿಸಿದರು.