ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಯಾದಗಿರಿ ಉಪವಿ ಭಾಗದ ಅರಣ್ಯ ಸಂರಕ್ಷಣಾಧಿಕಾರಿ ಕಾಜೊಲ್ ಅಜಿತ್ ಪಟೇಲ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಅಬ್ದುಲ್ ಕರೀಮ್ ದಾದು, ಶಾಂತಪ್ಪ ಜಾಧವ್, ಮಲ್ಲಿಕಾರ್ಜುನ ಈಟೆ, ಶಂಕರ ಸೋನಾರ್, ಭೀಮರಾಯ ಜಂಗಳಿ, ಜಗನ್ನಾಥ ಚಿಂತನಹಳ್ಳಿ, ನಿಜಲಿಂಗಪ್ಪ, ಶರಣಬಸಪ್ಪ, ಮರಗಪ್ಪ ಸಾಲಿಕೇರಿ, ವಿರೇಶಕುಮಾರ, ಸಯ್ಯದ್ ಆಯುಬ್, ರಮೇಶ ಮಡಿವಾಳ, ಬಿಲಾಲ್ ಕುರೇಶಿ, ಶೇಕ್ ಜಾವೇದ್ ಇದ್ದರು.