ಸಂಸದ ರಾಜಾ ಅಮರೇಶನಾಯಕ, ಶಾಸಕ ಶಿವರಾಜ ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಪ್ರತಾಪಗೌಡ ಪಾಟೀಲ್, ಮಾನಪ್ಪ ವಜ್ಜಲ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಭೂಪಾಲ ರೆಡ್ಡಿ, ಪ್ರಮುಖರಾದ ರಾಜಾ ಹನುಮಪ್ಪನಾಯಕ, ಯಲ್ಲಪ್ಪ ಕುರುಕುಂದಿ, ಎಚ್.ಸಿ.ಪಾಟೀಲ್, ಬಸವರಾಜ ಸ್ಥಾವರಮಠ, ಬಿ.ಎಂ.ಹಳ್ಳಿಕೋಟಿ, ವೇಣುಗೋಪಾಲ ಜೇವರ್ಗಿ, ದೊಡ್ಡ ದೇಸಾಯಿ, ಭೀಮಣ್ಣ ಬೇವಿನಾಳ, ನರಸಿಂಹಕಾಂತ ಪಂಚಮಗಿರಿ, ಶಂಕರನಾಯಕ, ಶ್ರೀನಿವಾಸನಾಯಕ ದರಬಾರಿ, ಕೆಬಿಜೆಎನ್ಎಲ್ ಎಂಡಿ ಪ್ರಭಾಕರ ಚಿನ್ನಿ, ನಾರಾಯಣಪುರ ಡ್ಯಾಂ ಇಇ ರಂಗರಾಮ್ ಇದ್ದರು.