ಶಾಂತರೆಡ್ಡಿ ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಎಸ್ಐ ಹಣಮಂತ ಬಂಕಲಗಿ, ಪ್ರಭುಗೌಡ ಹರನಾಳ, ಚೆನ್ನಯ್ಯಸ್ವಾಮಿ ಹಿರೇಮಠ, ಚಂದ್ರಶೇಖರ ಪಾಟೀಲ, ರಾಮನಗೌಡ ರಸ್ತಾಪುರ, ವಿರೇಶ ದೇಸಾಯಿ, ಭೀಮರೆಡ್ಡಿ ಬೆಕಿನಾಳ, ಪರಮಣ್ಣಗೌಡ ಕರಡಕಲ್, ದೇವು ಕರಡಕಲ್, ದೇವು ಮುದನೂರ, ಪ್ರಕಾಶ ಅಂಗಡಿ ಕನ್ನೆಳ್ಳಿ ಇದ್ದರು. ಬಸವರಾಜ ಬಂಟನೂರ, ಯಮನೇಶ ಯಾಳಗಿ ಸಂಗೀತ ಸೇವೆ ಒದಗಿಸಿದರು.