ಪ್ರಾಥಮಿಕ ವಿಭಾಗದಲ್ಲಿ ಖಮರುನ್ನೀಸಾ ಬೇಗಂ, ಲಲತಮ್ಮ, ಸುರೇಶ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸಾವಿತ್ರಿ, ಸಾಮುವೇಲ್, ಸಿದ್ದಪ್ಪ ದನಗೊಂಡ, ರಾಮಚಂದ್ರ, ಪ್ರೌಢಶಾಲಾ ವಿಭಾಗದಲ್ಲಿ ಮಹಾವೀರ, ನಾಗನಗೌಡ, ಶಿವಲಿಂಗಪ್ಪ ಮಾರನಾಳ, ನಹೀದ ಅಂಜುಮಾ, ಅನುಪಮಾ ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.