‘ನಗರದ ವಡ್ಡರ ಗಲ್ಲಿ, ಕನಕ ನಗರ, ಮೌನೇಶ್ವರ ನಗರ, ತಪ್ಪಡಗೇರಾ ಮತ್ತು ಶಾಸ್ತ್ರಿ ನಗರವನ್ನು ಸ್ಲಂಗಳನ್ನಾಗಿ ಘೋಷಿಸಬೇಕು. ನಗರದಲ್ಲಿರುವ ನಿವೇಶನ ರಹಿತರಿಗೆ ವಸತಿ ನಿರ್ಮಿಸಲು 500 ಎಕರೆ ಭೂಮಿ ಕಾಯ್ದಿರಿಸಬೇಕು. ಪ್ರತಿಯೊಂದು ಕೊಳಗೇರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಲಾಗುವುದು’ ಎಂದು ತಿಳಿಸಿದರು.