ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರು ಕಾಮಾ, ದೇವೇಂದ್ರನಾಥ್ ನಾಥ್, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಲಲಿತಾ ಅನಪುರ, ಸಂಚಾಲಕ ಮಲ್ಲಿಕಾರ್ಜುನ್ ಕಂದಕೂರ್, ನಗರ ಅಧ್ಯಕ್ಷ ಸುರೇಶ ಅಂಬಿಗೇರ್, ಶೇಖರ್ ದೊರೆ, ಮೌನೇಶ್ ಬೆಳೆಗೆರೆ, ದೇವೇಂದ್ರಪ್ಪ ಕೊಂಚಾಡಿ, ಸುನಿತಾ ಚವಾಣ್ ಹನುಮಂತ ವಲ್ಲ್ಯಾಪುರ, ಶಂಕರ್ ಸೋನಾರ, ಮಾಧ್ಯಮ ಸಹ ಸಂಚಾಲಕ ಚಂದ್ರಶೇಖರ್ ಕಡೆಸುರ್ ಇದ್ದರು.