ಹಲಕರ್ಟಿಯ ಅಭಿನವ ಮುನೀಂದ್ರ ಶಿವಾಚಾರ್ಯ ಸ್ವಾಮೀಜಿ, ಮುದ್ನೂರ ಕಂಠಿಮಠದ ಸಿದ್ದಮಲ್ಲಿಕಾರ್ಜುನ ಶಿವಾಚಾರ್ಯರು, ರಾಚಯ್ಯ ಸ್ವಾಮಿ ಚನ್ನೂರ, ಮಾಜಿ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ, ಮಹೇಶರೆಡ್ಡಿ ಮುದ್ನಾಳ, ಚನ್ನಪ್ಪಗೌಡ ಮೋಸಂಬಿ, ಅಮೀನರಡ್ಡಿ ಬಿಳ್ಹಾರ ಹತ್ತಿಕುಣಿ, ಲಕ್ಷ್ಮಣರಾವ ಹೆಂದೆ, ಸಿದ್ದಲಿಂಗರೆಡ್ಡಿ ಉಳ್ಳೆಸೂಗುರ, ಮಹಾದೇವಪ್ಪಗೌಡ ಅಬ್ಬೆತುಮಕೂರ, ಸೋಮನಾಥ ಜೈನ, ಚಂದ್ರಾಯಗೌಡ ದೇವಣಗಾಂವ ಗೋಗಿ, ಸಿದ್ರಾಮರಡ್ಡಿ ಚನ್ನೂರ, ಶರಣಗೌಡ ಕಾಳೆಬೆಳಗುಂದಿ, ರವಿ ಬಾಪೂರೆ, ಡಾ.ಶಿವಪುತ್ರರಡ್ಡಿ ಚಟ್ನಳ್ಳಿ, ಶಿವಕುಮಾರ ದೊಡ್ಮನಿ, ಶರಣಪ್ಪ ಮಹಾಮನಿ, ಡಾ.ಸಿದ್ದರಾಜ, ರಮೇಶ ದೊಡ್ಮನಿ ಇದ್ದರು.