ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ನರಸಮ್ಮ ಬುಸ್ಸೇನಿ, ಉಪಾಧ್ಯಕ್ಷ ಅಶೋಕ ಸಾಹು ಕರಣಗಿ, ತಾಲ್ಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಕರಿಕಳ್ಳಿ, ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ, ಜಿಪಂ ಮಾಜಿ ಸದಸ್ಯ ಶ್ರೀನಿವಾಸರಡ್ಡಿ ಚೆನ್ನೂರ, ಶಂಕ್ರಣ್ಣ ಸಾಹು ಕರಣಗಿ, ಪ್ರಾಂಶುಪಾಲ ನಾಗರಡ್ಡಿ, ಮಲ್ಲಿಕಾರ್ಜುನ ಪಾಟೀಲ, ಭೀಮರಾಯ ಪಾಟೀಲ, ಸುರಯ್ಯಬೇಗಂ, ನೇಹಾ ಅಂಜುಮ್, ಮಲ್ಲಿಕಾರ್ಜುನ ಪಾಟೀಲ, ಶಿಕ್ಷಕರಾದ ರಘುಪತಿರಡ್ಡಿ, ಅಪ್ಪಾಸಾಬ ಬಡಿಗೇರ, ಹಣಮಂತ್ರಾಯ, ಪ್ರತಿಭಾ, ಬೀರಪ್ಪ ಸಂಕೀನ್, ಭಾಗ್ಯಶ್ರೀ, ಭರತೇಶ್ವರಿ, ನೀತಿ ಪಾಟೀಲ, ಬಂಗಾರೆಮ್ಮ, ವಿವಿಧ ವಸತಿ ಶಾಲೆಯ ಮಕ್ಕಳು ಇದ್ದರು.