ನಗರದ ಪ್ರತಿಕಾ ಭವನದಲ್ಲಿ ಬುಧವಾರ ಪತ್ರಕರ್ತರಿಗೆ ಇಲಾಖೆಯಿಂದ ಔಷಧಿಗಳ ಕಿಟ್ಗಳನ್ನು ವಿತರಿಸಿ ಮಾತನಾಡಿದ ಅವರು, ಪ್ರಾಚೀನ ಕಾಲದಿಂದ ದೇಶದಲ್ಲಿ ಆಯುರ್ವೇದ ಔಷಧಿಗಳ ಬಳಕೆ ಪದ್ಧತಿಯಿಂದ ಇಡೀ ಮನುಕುಲ ಹಲವಾರು ರೋಗಗಳಿಂದ ಮುಕ್ತಿ ಹೊಂದಿದೆ. ಕೊರೊನಾ ವೈರಸ್ದಾಳಿ ಸಮಯದಲ್ಲಿ ಜನರು ಔಷಧಿಗಳನ್ನು ಬಳಕೆ ಮಾಡಿಕೊಳ್ಳುವುದರಿಂದ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಅಭಿಪ್ರಾಯಿಸಿದರು.