ಸರ್ವೋದಯ ಪ್ರೌಢ ಶಾಲೆ- ಗರುಡಾದ್ರಿ ಚಿತ್ರಕಲೆ ಮತ್ತು ಮುಮ್ಮಡಿ ರಾಜಾ ದೇವೇಂದ್ರ ವೆಂಕಟಪ್ಪ ನಾಯಕ 1818-1827 ರ ಇತಿಹಾಸ, ವಿನಾಯಕ ಪ್ರೌಢಶಾಲೆ- ಸುರಪುರ ಇತಿಹಾಸ, ವಿದ್ಯಾನಿಕೇತನ ಶಾಲೆ– ಟೇಲರ್ನ ಜೀವನ ಚರಿತ್ರೆಮತ್ತು ಸಾಧನೆಗಳು, ಗಾಯತ್ರಿ ಶಾಲೆ-ಕ್ರಾಂತಿವೀರ ನಾಲ್ವಡಿ ರಾಜಾವೆಂಕಟಪ್ಪ ನಾಯಕರ ಜೀವನ ಮತ್ತು ಸಾಧನೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಶಾಲೆ- ರಾಜಾ ಪಾಮನಾಯಕ ಜೀವನ ಸಾಧನೆ ಆಡಳಿತದ ಇತಿಹಾಸ, ರಾಣಿ ಜಾನಕಿ ದೇವಿ ಶಾಲೆ- ಮೊಂಡುಗೈ ವೆಂಕಪ್ಪನಾಯಕ ಜೀವನ ಮತ್ತು ಸಾಧನೆ, ಜ್ಞಾನೋದಯ ಶಾಲೆ- ಸುರಪುರ ಸಂಸ್ಥಾನದ ಕೊಡುಗೆ ಹಾಗೂ ಕೊಹಿನೂರು ವಜ್ರ, ಸಂಸ್ಥಾನದ ವಿಜಯೋತ್ಸವ, ಸರ್ಕಾರಿ ಪ್ರೌಢಶಾಲೆ- ರಾಜಾ ಪಿತಾಂಬರಿ ಪಿಡ್ಡನಾಯಕನ ಜೀವನ ಸಾಧನೆ– ಹೀಗೆ ವಿವಿಧ ಪ್ರೌಢ ಶಾಲೆಗಳಿಗೆ ಸಂಸ್ಥಾನ ಕುರಿತು ಸ್ಪರ್ಧೆ ಏರ್ಪಡಿಸಲಾಗಿತ್ತು.