ಹಬ್ಬದ ಪ್ರಯುಕ್ತ ಹಾಗೂ ಅಂಗಡಿ ಮುಂಗಟ್ಟು ಬಂದ್ ಆಗಿರುವುದು. ಅಲ್ಲದೆ ವಾಹನಗಳ ಓಡಾಟಕ್ಕೆ ಬ್ರೆಕ್ ಹಾಕಿದ್ದರಿಂದ ಗ್ರಾಮೀಣ ಪ್ರದೇಶದ ಜನರು ನಗರದ ಕಡೆ ಮುಖ ಮಾಡಲಿಲ್ಲ. ಪೊಲೀಸರು ಹಾಗೂ ನಗರಸಭೆಯ ಸಿಬ್ಬಂದಿ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದ ದಂಡ ವಿಧಿಸಿ, ಎಚ್ಚರಿಕೆ ನೀಡಿದ್ದು ಕಂಡುಬಂತು.