ಗೊಲಪಲ್ಲಿ ವಾಲ್ಮೀಕಿ ಗುರುಪೀಠದ ವರದಾನಂದೇಶ್ವರ ಸ್ವಾಮೀಜಿ, ಹೋರಾಟ ಸಮಿತಿಯ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ, ಹಣಮಂತರಾಯ ದೊರೆ ದಳಪತಿ, ರಾಜಾ ಮಲ್ಲಪ್ಪ ನಾಯಕ ವನದುರ್ಗ, ಹನುಮೇಗೌಡ ಮರಕಲ್, ಆರ್.ಚೆನ್ನಬಸ್ಸು ವನದುರ್ಗ ಗೌಡಪ್ಪಗೌಡ ಆಲ್ದಾಳ, ನೀಲಕಂಠ ಬಡಿಗೇರ, ಚೆನ್ನಪ್ಪ ಆನೇಗುಂದಿ, ರಾಮಚಂದ್ರ ಕಾಶಿರಾಜ, ಮಲ್ಲಿಕಾರ್ಜುನ ಪೂಜಾರಿ, ನಾಗಪ್ಪ ಕಾಶಿರಾಜ, ಮಾನಸಿಂಗ್ ಚವ್ಹಾಣ, ಶೇಖರ ದೊರೆ ಕಕ್ಕಸಗೇರಾ, ನಾಗಣ್ಣ ಬಡಿಗೇರ, ಶಿವಪುತ್ರಪ್ಪ ಜವಳಿ, ಶಿವಕುಮಾರ ತಳವಾರ, ಶರಣು ದೋರನಹಳ್ಳಿ, ಸತ್ಯನಾರಾಯಣ ಅನವಾರ, ರವೀಂದ್ರ ಯಕ್ಷಿಂತಿ, ತಿರುಪುತಿ ಯಕ್ಷಿಂತಿ, ವಾಸುದೇವ ಕಟ್ಟಿಮನಿ, ಚಂದ್ರಶೇಖರ ಜಾದವ,ಬಸವರಾಜ ಮುಡಬೂಳ, ಶೇಖಪ್ಪ ಯಕ್ಷಿಂತಿ, ಮಹಾದೇವ ಶಾರದಹಳ್ಳಿ, ಮಹಾದೇವ ದಿಗ್ಗಿ, ಹಣಮಮಂತರಾಯ ಟೋಕಾಪುರ, ನಿಜಗುಣ ದೋರನಹಳ್ಳಿ, ಯಲ್ಲಪ್ಪ ದೊಡ್ಮನಿ ಇದ್ದರು.