ಕವಡಿಮಟ್ಟಿ ಗ್ರಾಮದ ಸುಮಾರು 30 ರೈತ ಮಹಿಳೆಯರು ಭಾಗವಹಿಸಿದ್ದರು. ಸ್ತ್ರೀಶಕ್ತಿ ಸಂಘದ ಕೆಂಚಮ್ಮ, ಭಾಗ್ಯಶ್ರೀ ಸ್ತ್ರೀ ಶಕ್ತಿ ಸಂಘದ ಹುಲಗಮ್ಮ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಲಕ್ಷ್ಮಿ ಯಂಕಣ್ಣ, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಶ್ರೀದೇವಿ, ಮಲ್ಲಿಕಾರ್ಜುನಯ್ಯ ಹೊರಗಿನಮಠ, ಅಮಾತ್ಯಪ್ಪ, ಪರುಶುರಾಮ ಕೋನಾಳ, ಹಣಮಂತ ಯಾದವ, ದೇವಿಂದ್ರಪ್ಪ ಪೂಜಾರಿ ಮತ್ತು ಶಾರುಖಾನ ನಾಡಗೌಡ ಇದ್ದರು.