ಕೆಂಭಾವಿ:ಲಾಕ್ಡೌನ್ ಸಂದರ್ಭದಲ್ಲಿ ಬೆಳೆಗಳಿಗೆ ಕೊನೆಯ ಹಂತದಲ್ಲಿ ನೀರುಣೀಸಲಿಕ್ಕಾಗದೆ, ಸಕಾಲದಲ್ಲಿ ರಸಗೊಬ್ಬರ ನೀಡದಿದ್ದಕ್ಕಾಗಿ ಹಾಳಾಗುತ್ತವೆಂಬ ಆತಂಕ ಒಂದೆಡೆಡಯಾದರೆ ಬೆಳೆದು ಇನ್ನೇನು ಮಾರುಕಟ್ಟೆಯಲ್ಲಿ ಮಾರಾಟವಾಗಿ ಲಕ್ಷಾಂತರ ರೂಪಾಯಿಗಳ ಹಣ ಕೈಸೇರುತ್ತದೆ ಎನ್ನುವಾಗ ಖರೀದಿದಾರರಿಲ್ಲದೆ ಕಲ್ಲಂಗಡಿಯಂತಹ ತೋಟಗಾರಿಕೆ ಬೆಳೆಗಳು ಕೊಳೆಯತೊಡಗಿದ್ದು, ರೈತರ ಆತಂಕ ದ್ವಿಗುಣಗೊಳಿಸಿದೆ.