ವಕೀಲರ ಸಂಘದ ನಿಯೋಜಿತ ಅಧ್ಯಕ್ಷ ಸಂತೋಷ ದೇಶಮುಖ, ಕಾರ್ಯದರ್ಶಿ ಮಲ್ಲಿಕಾರ್ಜುನ ಬುಕ್ಕಲ, ಸಹ ಕಾರ್ಯದರ್ಶಿ ಸಂಗಣ್ಣ ಗೋನಾಲ ಹಾಗೂ ಹಿರಿಯ ವಕೀಲರಾದ ಭಾಸ್ಕರರಾವ ಮುಡಬೂಳ, ಶ್ರೀನಿವಾಸರಾವ್ ಕುಲಕರ್ಣಿ, ಎಸ್.ಶೇಖರ್, ಸಯ್ಯದ್ ಇಬ್ರಾಹಿಂ ಸಾಬ್ ಜಮದಾರ, ಆರ್.ಎಂ.ಹೊನ್ನಾರಡ್ಡಿ, ಎಸ್.ಗೋಪಾಲ, ಶಾಂತಗೌಡ ಪಾಟೀಲ, ಮಲ್ಕಪ್ಪ ಪಾಟೀಲ, ಯೂಸೂಫ್ ಸಿದ್ದಕಿ, ಮಲ್ಲಪ್ಪ ರಾಂಪುರೆ, ಲಕ್ಷ್ಮಿನಾರಾಯಣ ಕುಲಕರ್ಣಿ, ವಿಶ್ವನಾಥ ಫಿರಂಗಿ, ಹಯ್ಯಾಳಪ್ಪ ಹೊಸ್ಮನಿ, ಭೀಮಣ್ಣಗೌಡ, ದೊಡ್ಡೇಶ ದರ್ಶನಾಪುರ ಹಾಗೂ ಸಂದೀಪ್ ದೇಸಾಯಿ ಅವರು ಈ ವೇಳೆ ಇದ್ದರು.