ಜಿಲ್ಲಾ ಬಾಲಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುವೀರ ಸಿಂಗ್ ಠಾಕೂರ್ ಸಭೆಯ ನಡಾವಳಿ ಓದಿದರು. ಸಿಪಿಐ ಎಸ್.ಎಂ.ನ್ಯಾಮಣ್ಣವರ್, ಅಬಕಾರಿ ನಿರೀಕ್ಷಕ ಶ್ರೀರಾಮ ರಾಠೋಡ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೆ.ವಿಶ್ವನಾಥ, ಆಹಾರ ಇಲಾಖೆಯ ಶಾಂತಾಬಾಯಿ ಪಾಲಕಿ, ಕಾರ್ಮಿಕ ಇಲಾಖೆಯ ಲಕ್ಷ್ಮಣ ಪೂಜಾರ್ ಹಾಗೂ ಸಮಾಜದ ಮುಖಂಡರಾದ ಸುಭಾಶ್ ರಾಠೋಡ್, ಯಂಕಪ್ಪ ರಾಠೋಡ್, ಹೀರಾಸಿಂಗ್ ಪವಾರ್, ಮೇಘನಾಥ ಚವ್ಹಾಣ, ಸುರೇಶ ಚವ್ಹಾಣ, ರವಿ ರಾಠೋಡ್ ಸೇರಿದಂತೆ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.