ಈ ವೇಳೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಮರೆಮ್ಮ, ಎಪಿಎಂಸಿ ಸದಸ್ಯ ಭೀಮರೆಡ್ಡಿಗೌಡ ಮುದ್ನಾಳ, ವಿಶ್ವಗಂಗು ಟ್ರಸ್ಟ್ ಅಧ್ಯಕ್ಷ ಆರ್.ವಿಶ್ವನಾಥರೆಡ್ಡಿ ಅಬ್ಬೆತುಮಕೂರು, ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ವಿಶ್ವನಾಥಗೌಡ ಸುರಪುರ, ಬಸವರಾಜಪ್ಪ ಬಾಗ್ಲಿ, ಮಹಾದೇವಪ್ಪ ಜಲ್ಲಪ್ಪನೋರ, ಭೀಮರಾಯ ದಂಡನೋರ, ವಿಶ್ವನಾಥ ರಾಮಸಮುದ್ರ, ಗ್ರಾಮ ಪಂಚಾಯಿತಿ ಸದಸ್ಯ ಭೀಮರಾಯ ಕೋಳಿ, ಮಲ್ಲಿಕಾರ್ಜುನ ಆಶನಾಳ, ಬಸಲಿಂಗಪ್ಪ, ಚಂದ್ರಯ್ಯ ಗುತ್ತೇದಾರ,ಬಂಗಾರೆಪ್ಪ ಅರಕೇರಾ ಕೆ., ಇದ್ದರು.