ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ನಾಯ್ಕಲ್, ಜಿಲ್ಲಾ ಉಪಾಧ್ಯಕ್ಷ ಚನ್ನಾರಡ್ಡಿಗೌಡ ಬಿಳ್ಹಾರ, ಡಾ. ಸುಭಾಷ ಕರಣಗಿ, ರವಿ ಮಾಲಿಪಾಟೀಲ, ಎಪಿಎಂಸಿ ಅಧ್ಯಕ್ಷ ಭೀಮರಡ್ಡಿ ಮುದ್ನಾಳ, ರಮಾದೇವಿ, ಅಯ್ಯಣ ಠಾಣಗುಂದಿ, ಸೂಗುರೇಶ ಮಾಲಿಪಾಟೀಲ, ಶಿವರಾಜ ದಾಸನಕೇರಿ, ಪ್ರವೀಣ ಮೋದಿ, ಆಟೊ ಚಾಲಕ ಸಂಘದ ಮುಖಂಡ ಮಲ್ಲಿಕಾರ್ಜುನ ಸಾಂಗ್ಲಿಯಾನ ಇದ್ದರು.