ಈ ವೇಳೆ ಡಯಟ್ ಪ್ರಾಂಶುಪಾಲ ಕೆ.ಡಿ.ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತರೆಡ್ಡಿ, ವಿಕಾಸ ಅಕಾಡೆಮಿ ಸಂಚಾಲಕ ಸೋಮಶೇಖರ ಮಣ್ಣೂರ, ಬೆಂಗಳೂರಿನ ಸೃಜನಶೀಲ ಅಧ್ಯಾಪನ ಕೇಂದ್ರದ ಸಂಪನ್ಮೂಲ ವ್ಯಕ್ತಿ ಸಂದೀಪ್, ಜಿಲ್ಲಾ ಸಂಯೋಜಕ ಆನಂದ ಬೆಳಿಗೇರಾ, ದೇವಿಂದ್ರರೆಡ್ಡಿ ಕುಮನೂರ, ತಾಲ್ಲೂಕು ಸಂಯೋಜಕ ಭೀಮರಾಯ ಹತ್ತಿಕುಣಿ, ತಿಮ್ಮಣ್ಣ ನಾಯಕ, ಶಿವರಾಜಪ್ಪಗೌಡ, ಕುಸುಮಾವತಿ, ಅಕ್ಷಯ, ಭರತ ಇದ್ದರು.