ನಗರ ಠಾಣೆಯ ಪಿಎಸ್ಐ ಕೃಷ್ಣಾ ಸುಬೇದಾರ್ ಮಾತನಾಡಿ, ಕೊರೊನಾ ಬರದಂತೆ ಇರಲು ಸ್ವಚ್ಛತೆಯ ಮದ್ದು ಎಂಬುದನ್ನು ಯುವಕರು ಅರಿತು ಸ್ವಚ್ಛತಾ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಾಲ್ಮೀಕಿ ನಾಯಕ ಯುವ ಮುಖಂಡರಾದ ಮಲ್ಲೇಶ ನಾಯಕ, ಬಾಲರಾಜ ನಕ್ಕಲ್, ಗುರುರಾಜ ಬಗ್ಲಿ, ರವಿನಾಯಕ ಜಮ್ಮಾರ, ಹಣಮಂತ ಹುಲಕಲ್, ಸಾಬು ಜಮ್ಮಾರ, ಕುಮಾರ ನಾಯಕ, ಹಣಮಂತ ನಾಟೇಕರ್, ಈರಪ್ಪ ನಿಶಾನಿ ಸೇರಿದಂತೆ ಇನ್ನಿತರಿದ್ದರು.