ಮಂಗಳವಾರ, 19 ಮೇ 2026
×
ADVERTISEMENT

ಹುಣಸಗಿ | ಹೆಚ್ಚುತ್ತಿರುವ ಬಿಸಿಲು: ‘ನೀರು’ ಆಶ್ರಿತರಾದ ಜನ

ತಂಪಾಗಿರಲು ಬಾವಿ, ಪುಷ್ಕರಣಿಗಳು ಕಂಡಲ್ಲಿ ಮುಳುಗೇಳುತ್ತಿರುವ ಯುವಕರು, ಮಕ್ಕಳು
Published : 17 ಏಪ್ರಿಲ್ 2026, 3:04 IST
Last Updated : 17 ಏಪ್ರಿಲ್ 2026, 3:04 IST
ADVERTISEMENT
ಫಾಲೋ ಮಾಡಿ
Comments
ಹುಣಸಗಿ ತಾಲ್ಲೂಕಿನ ಮುದನೂರು ಗ್ರಾಮದ ದೇವರ ದಾಸೀಮಯ್ಯ ದೇವಸ್ಥಾನದ ಮುಂದಿರುವ ಪುಷ್ಕರಣಿಯಲ್ಲಿ ಈಜಾಟದಲ್ಲಿ ತೊಡಗಿರುವ ಯುವಕರು ಮಕ್ಕಳು
ಹುಣಸಗಿ ತಾಲ್ಲೂಕಿನ ಮುದನೂರು ಗ್ರಾಮದ ದೇವರ ದಾಸೀಮಯ್ಯ ದೇವಸ್ಥಾನದ ಮುಂದಿರುವ ಪುಷ್ಕರಣಿಯಲ್ಲಿ ಈಜಾಟದಲ್ಲಿ ತೊಡಗಿರುವ ಯುವಕರು ಮಕ್ಕಳು
ಈಜಿಗೆ ಮೊರೆ ಹೋಗುತ್ತಿರುವ ಜನ
ಬಿಸಿಲಿನಿಂದ ಕಾಪಾಡಿಕೊಳ್ಳುವಂತಾಗಲು ತಾಲ್ಲೂಕಿನ ವಜ್ಜಲ, ಕಲ್ಲದೇವಮಹಳ್ಳಿ, ಬೂದಿಹಾಳ, ಕೊಳೀಹಾಳ, ಕಾಮನಟಗಿ ಮತ್ತು ದೇವರ ದಾಸೀಮಯ್ಯ ಕ್ಷೇತ್ರದ ಮುದನೂರು (ಬಿ), ಮುದನೂರು (ಕೆ) ಸೇರಿದಂತೆ ಇತರ ಗ್ರಾಮಗಳ ಜನತೆ ಈಜಿಗೆ ಮೊರೆ ಹೋಗುತ್ತಿದ್ದಾರೆ. ಯುವಕರು, ಮಕ್ಕಳು ಸೇರಿದಂತೆ ಹೆಚ್ಚಿನ ಜನರು ಮಧ್ಯಾಹ್ನದ ಬಿಸಿಲಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಈಜಾಡಲು ಸಮೀಪದ ಬಾವಿಗಳತ್ತ ತೆರಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT