ಕಾರ್ಯಕ್ರಮದಲ್ಲಿ ಸೈಯದ್ ಮಹಮ್ಮದ್ ಹುಸೇನ್ ಸಾಹೇಬ್ ಗೋಗಿ, ಸೈಯದ್ ರಾಜ ಸಾಹೇಬ್ ರಾಯಚೂರು, ಬಾಬ ಸಾಹೇಬ್ ಗುಲಸರಂ, ಮಲ್ಲಿಕಾರ್ಜುನರೆಡ್ಡಿ ಕೌಳೂರು, ಶರಣಪ್ಪಗೌಡ ಕೌಳೂರು, ಹನುಮೇಗೌಡ ಬೀರನಕಲ್, ಸಿದ್ದಲಿಂಗರೆಡ್ಡಿ ಗೌಡ ಹುಳ್ಳೇಸೂಗೂರು, ಕರವೇ ಜಿಲ್ಲಾಧ್ಯಕ್ಷ ಭೀಮುನಾಯಕ್, ಶರಣಪ್ಪ ದಳಪತಿ, ಗ್ರಾ.ಪಂ ಸದಸ್ಯ ಬನ್ನಪ್ಪ ಕ್ವಾಟಿ, ನರಸಿಂಗಪ್ಪ, ಭೀಮರಾಯ, ಮಹಾದೇವಪ್ಪ, ದಶರಥ, ಭೀಮಣ್ಣ, ಕೋಲಿ ಸಮಾಜದ ಅಧ್ಯಕ್ಷ ಬಸವರಾಜ, ನರಸಪ್ಪ, ಶಂಕರ, ಭೀಮಶಪ್ಪ, ಭೀಮಶಂಕರ ಮತ್ತು ಪ್ರಮುಖರು ಇದ್ದರು.