ಸಂಸ್ಥೆಯ ಕಾರ್ಯದರ್ಶಿ ಶರಣಬಸವಪ್ಪ ನಿಷ್ಠಿ ಜಾಹಾಗೀರದಾರ, ಬಸವರಾಜ ದೇಶಮುಖ, ದೊಡ್ಡಪ್ಪ ನಿಷ್ಠಿ
ಮುಖಂಡರಾದ ರಾಜಾ ಹನುಮಪ್ಪನಾಯಕ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ಪ್ರಕಾಶ ಸಜ್ಜನ್, ಬಿ.ಎಂ.ಅಳ್ಳಿಕೋಟಿ, ವೇಣುಮಾಧವ ನಾಯಕ, ಎಚ್.ಸಿ.ಪಾಟೀಲ, ದೊಡ್ಡದೇಸಾಯಿ ಇದ್ದರು. ಡಾ.ಶರಣಬಸಪ್ಪ ಸಾಲಿ ಸ್ವಾಗತಿಸಿದರು. ಮೋಹನರೆಡ್ಡಿ ನಿರೂಪಿಸಿದರು.