ಸಣ್ಣಪುಟ್ಟ ಗಾಯಗೊಂಡ ಮಕ್ಕಳು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಾಯಿಯು ದಿಗ್ಗಿಬೆಸ್ನಿಂದ ಮೊಚಿಗಡ್ಡೆ, ಗಂಗಾನಗರ, ಗಾಂಧಿ ಚೌಕ್ ಬಡಾವಣೆಯ ಕಡೆ ಓಡುತ್ತಾ ಸಿಕ್ಕಸಿಕ್ಕವರನ್ನು ಕಚ್ಚಿ ಗಾಯಗೊಳಿಸಿದೆ. ಅದರಲ್ಲಿ ಲೊಕೇಶ (7) ಮತ್ತು ಅಮಿತ (8) ಅವರಿಗೆ ಹೆಚ್ಚು ಗಾಯ ಆಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಕಲಬುರ್ಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.