ಸಮಿತಿಯ ರಾಜ್ಯ ಉಪ ಪ್ರಧಾನ ಸಂಚಾಲಕ ನಾಗಣ್ಣ ಬಡಿಗೇರ, ಜಿಲ್ಲಾ ಪ್ರಧಾನ ಸಂಚಾಲಕ ಮರಳಸಿದ್ಧ ನಾಯ್ಕಲ್, ರಾಮಣ್ಣ ಕಲ್ಲದೇವನಹಳ್ಳಿ, ಅಶೋಕ ನಾಯ್ಕಲ್, ಭೀಮರಾಯ ಬಳಿಚಕ್ರ, ನಾಗರಾಜ ನಾಯ್ಕಲ್, ನರೇಂದ್ರ ಅನವಾರ, ಚಂದ್ರಕಾಂತ ಚಲುವಾದಿ, ಮಲ್ಲಿನಾಥ ಕಾಗಿ, ಮರಿಲಿಂಗಪ್ಪ ಗುರುಸಣಗಿ, ಶಿವರಾಜ ದೊಡ್ಮನಿ, ರಮೇಶ ಸುಂಗಲಕರ್, ಗೌತಮ ಅರಿಕೇರಿ, ಸೈದಪ್ಪ ಕೊಲ್ಲೂರು ಇದ್ದರು.