<p><strong>ಕಕ್ಕೇರಾ:</strong> ಪಟ್ಟಣವು 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿ ಪುರಸಭೆಯಾಗಿದರೂ ಇವರೆಗೆ ಈವರೆಗೆ ಕೇವಲ ಉಪ ಪೊಲೀಸ್ ಠಾಣೆ ಇತ್ತು. ಆದರೆ ಪ್ರಸುತ್ತ ಬಜೇಟ್ನಲ್ಲಿ ಮುಖ್ಯಮಂತ್ರಿಗಳು ಪಟ್ಟಣಕ್ಕೆ ನೂತನ ಪೊಲೀಸ್ ಠಾಣೆ ಮತ್ತು ವಸತಿ ಸಹಿತ ಪದವಿ ಕಾಲೇಜು ಮಂಜೂರು ಮಾಡಿದ್ದಾರೆ. ಇದಕ್ಕೆ ಜನರು ಸಾಕಷ್ಟು ಖುಷಿ ವ್ಯಕ್ತಪಡಿಸಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. </p>.<p>ಮೊದಲು ಪೋಲಿಸ್ ಠಾಣೆ ಹಳೆಬಜಾರದ ಸದರಗಟ್ಟಿಯ ಕೋಣೆಯ ಪಕ್ಕದ ಮುಸಾಫರಖಾನ್ ನಲ್ಲಿ ಠಾಣೆ ಇತ್ತು. ಅಂದು 3ರಿಂದ 4ಜನ ಸೇವೆ ಸಲ್ಲಿಸುತ್ತಿದ್ದರು. 1970ರ ದಶಕದಲ್ಲಿ ಉಪ ಪೋಲೀಸ್ ಠಾಣೆಯನ್ನು ಸ್ಥಳಾಂತರಿಸಲಾಯಿತು ಎಂದು ವೀರಸಂಗಪ್ಪ ಸಾಕುಹಾರ ಪತ್ರಿಕೆಗೆ ತಿಳಿಸಿದರು.</p>.<p>ನಿರಂತರ ಹೋರಾಟ, ಮನವಿಪತ್ರಗಳನ್ನು ಸಲ್ಲಿಸಿದ ಪ್ರಯುಕ್ತ ಜನಪ್ರತಿನಿಧಿಗಳ ಆಸಕ್ತಿಯಿಂದ ಪೋಲೀಸ್ ಠಾಣೆ ಮಂಜೂರು, ವಸತಿ ಸಹಿತ ಡಿಗ್ರಿ ಕಾಲೇಜು ಮಂಜೂರು ಆಗಿದ್ದು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿಳುವುದು ಖಚಿತ.</p>.<p>ಪಟ್ಟಣವು ಅಭಿವೃದ್ದಿಯತ್ತ ಸಾಗುತ್ತಿದ್ದು, ಕಾನೂನು ಸುವ್ಯವಸ್ಥೆಗಾಗಿ ನೂತನ ಪೋಲೀಸ್ ಠಾಣೆ, ನೂನತ ವಸತಿ ಸಹಿತ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಿದ್ದು ಹರ್ಷ ತಂದಿದೆ ಎಂದು ನಿವೃತ್ತ ಶಿಕ್ಷಕ ದೇವಿಂದ್ರಪ್ಪ ಬಳಿಚಕ್ರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಕ್ಕೇರಾ:</strong> ಪಟ್ಟಣವು 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿ ಪುರಸಭೆಯಾಗಿದರೂ ಇವರೆಗೆ ಈವರೆಗೆ ಕೇವಲ ಉಪ ಪೊಲೀಸ್ ಠಾಣೆ ಇತ್ತು. ಆದರೆ ಪ್ರಸುತ್ತ ಬಜೇಟ್ನಲ್ಲಿ ಮುಖ್ಯಮಂತ್ರಿಗಳು ಪಟ್ಟಣಕ್ಕೆ ನೂತನ ಪೊಲೀಸ್ ಠಾಣೆ ಮತ್ತು ವಸತಿ ಸಹಿತ ಪದವಿ ಕಾಲೇಜು ಮಂಜೂರು ಮಾಡಿದ್ದಾರೆ. ಇದಕ್ಕೆ ಜನರು ಸಾಕಷ್ಟು ಖುಷಿ ವ್ಯಕ್ತಪಡಿಸಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. </p>.<p>ಮೊದಲು ಪೋಲಿಸ್ ಠಾಣೆ ಹಳೆಬಜಾರದ ಸದರಗಟ್ಟಿಯ ಕೋಣೆಯ ಪಕ್ಕದ ಮುಸಾಫರಖಾನ್ ನಲ್ಲಿ ಠಾಣೆ ಇತ್ತು. ಅಂದು 3ರಿಂದ 4ಜನ ಸೇವೆ ಸಲ್ಲಿಸುತ್ತಿದ್ದರು. 1970ರ ದಶಕದಲ್ಲಿ ಉಪ ಪೋಲೀಸ್ ಠಾಣೆಯನ್ನು ಸ್ಥಳಾಂತರಿಸಲಾಯಿತು ಎಂದು ವೀರಸಂಗಪ್ಪ ಸಾಕುಹಾರ ಪತ್ರಿಕೆಗೆ ತಿಳಿಸಿದರು.</p>.<p>ನಿರಂತರ ಹೋರಾಟ, ಮನವಿಪತ್ರಗಳನ್ನು ಸಲ್ಲಿಸಿದ ಪ್ರಯುಕ್ತ ಜನಪ್ರತಿನಿಧಿಗಳ ಆಸಕ್ತಿಯಿಂದ ಪೋಲೀಸ್ ಠಾಣೆ ಮಂಜೂರು, ವಸತಿ ಸಹಿತ ಡಿಗ್ರಿ ಕಾಲೇಜು ಮಂಜೂರು ಆಗಿದ್ದು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿಳುವುದು ಖಚಿತ.</p>.<p>ಪಟ್ಟಣವು ಅಭಿವೃದ್ದಿಯತ್ತ ಸಾಗುತ್ತಿದ್ದು, ಕಾನೂನು ಸುವ್ಯವಸ್ಥೆಗಾಗಿ ನೂತನ ಪೋಲೀಸ್ ಠಾಣೆ, ನೂನತ ವಸತಿ ಸಹಿತ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಿದ್ದು ಹರ್ಷ ತಂದಿದೆ ಎಂದು ನಿವೃತ್ತ ಶಿಕ್ಷಕ ದೇವಿಂದ್ರಪ್ಪ ಬಳಿಚಕ್ರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>