ನಗರ ಯೋಜನಾ ಪ್ರಾಧಿಕಾರ: ನಗರ ಯೋಜನಾ ಪ್ರಾಧಿಕಾರ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಧ್ವಜಾರೋಹಣವನ್ನು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ ನೆರವೇರಿಸಿದರು. ಬಿಜೆಪಿ ಪಕ್ಷದ ಮುಖಂಡರಾದ ಮಲ್ಲಣ್ಣ ಮಡ್ಡಿ ಸಾಹು, ನಂದಣ್ಣ ಮೂಡಬೂಳ, ಶರಣಪ್ಪ ಮುಂಡಾಸ್, ರಾಜು ಪಂಚಭಾವಿ, ಸಿದ್ದಯ್ಯಸ್ವಾಮಿ ಹಿರೇಮಠ, ಮುರಳೀ ಧರ ಕುಲಕರ್ಣಿ, ಗಿರಿಜಮ್ಮ, ನಾಗಮ್ಮ ಸಿದ್ದಯ್ಯ, ಸೋಪಣ್ಣ ಸಗರ ಇದ್ದರು