ಮಠಾಧ್ಯಕ್ಷ ಸಿದ್ದಚನ್ನ ಮಲ್ಲಿಕಾರ್ಜುನ ಶಿವಾಚಾರ್ಯರು, ಶಾಂತ ರುದ್ರಮುನಿ ಸ್ವಾಮೀಜಿ, ಗುರು ಶಾಂತವೀರ ಶಿವಾ ಚಾರ್ಯರು ಅಮ್ಮಾಪೂರ, ರುದ್ರಮುನಿ ಶಿವಾಚಾರ್ಯರು ಯಡ್ರಾಮಿ, ವಿಶ್ವರಾಧ್ಯ ದೇವರು ಚಟ್ನಳ್ಳಿ, ಭೀಮರಾಯ ಸಾಹು ಹೊಟ್ಟಿ, ಚಂದ್ರಾಯಗೌಡ ದೇವಣಗಾಂವ್ ಗೋಗಿ, ದೇವಣ್ಣಗೌಡ ಮಲಗಲದಿನ್ನಿ, ಭೀಮರೆಡ್ಡಿ ಬೆಕಿನಾಳ, ರಮೇಶ ಚೌದ್ರಿ, ಭೀಮನಗೌಡ ಕರಡಕಲ್, ವಿರೇಶರೆಡ್ಡಿ ಮುದನೂರ ಇದ್ದರು. ಬಸವರಾಜ ಬಂಟನೂರ ಹಾಗೂ ಯಮನೇಶ ಯಾಳಗ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಶಾಂತರೆಡ್ಡಿ ಚೌದ್ರಿ ಸ್ವಾಗತಿಸಿದರು. ಮಡಿವಾಳಯ್ಯ ಶಾಸ್ತ್ರಿ
ನಿರೂಪಿಸಿದರು. ಮಲ್ಲು ಬ್ಯಾದಾಪೂರ ವಂದಿಸಿದರು.