ಗ್ರಾಮ ಪಂಚಾಯತಿ ಅಧ್ಯಕ್ಷ ಮೌನೇಶ ಎಸ್.ಪೂಜಾರಿ,ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಅಬ್ದುಲ್ ಚಿಗಾನೂರ, ಮುಖಂಡರಾದ ದೇವರ ಗೊನಾಲ ಪೂಜಾರಿ, ಸಕ್ರೆಪ್ಪ ಪೂಜಾರಿ, ನಾಗರತ್ನ ಪಾಟೀಲ ಯಕ್ಷಿಂತಿ, ಮರೆಪ್ಪ ಕರ್ನಾಳ, ರಫೀಕ್ ಪಟೇಲ್ ಉಳ್ಳೆಸುಗುರ, ಅಯ್ಯಣ್ಣ ಮುಸ್ತಜೀರ್, ನಿಂಗಣ್ಣ ಪೂಜಾರಿ, ಹೆಮ್ಮಣ್ಣ ಪೂಜಾರಿ, ದೇವಣ್ಣ ಪೂಜಾರಿ, ಚಂದಪ್ಪ ಪೂಜಾರಿ, ಚಂದ್ರಶೇಖರ ಸಾಹು, ವಿಶ್ವರಾಧ್ಯ ದಿಮ್ಮೆ, ಹಣಮಂತ ತೇಕರಾಳ, ಬಸರಡ್ಡಿಗೌಡ ಅಭಿಶಾಳ, ಭೀಮು ಬಸವಂತಪುರ, ಶರಣು ಗೋಂದೆನೂರ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಕರವೇ ಪದಾಧಿಕಾರಿಗಳು ಇದ್ದರು.