‘ಸರ್.ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ಎಚ್.ವಿ. ನಂಜುಂಡಯ್ಯ, ವೆಂಕಟರಮಣಪ್ಪ, ಕೆ.ಶ್ರೀನಿವಾಸರಾವ್, ಬಹಾದ್ದೂರ ಶ್ಯಾಮರಾವ್, ಆಲೂರು ವೆಂಕಟರಾಯ ಇವರೆಲ್ಲರ ಪ್ರಯತ್ನದ ಫಲವಾಗಿ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಸಂಸ್ಥೆ ನಾಡು ನುಡಿಯ ಸೇವೆ ಮಾಡಿರುವುದು ಸ್ಮರಣೀಯವಾಗಿದೆ’ ಎಂದರು.