ಶಾಸಕ ವೆಂಕಟರಡ್ಡಿ ಗೌಡ ಮುದ್ನಾಳ, ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಗೌಡ ಮಾಗನೂರ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ಪಕ್ಷದ ಮುಖಂಡರಾದ ನಾಗರತ್ನ ಕುಪ್ಪಿ, ಹಿರಿಯ ವಕೀಲ ಬಿ. ಜಯಚಾರ್ಯ, ಎಂ.ವಿ.ಕರಿಗೌಡರು, ಬಸವರಾಜ ಪಾಟೀಲ ಕ್ಯಾತನಾಳ, ಎಸ್.ಪಿ.ನಾಡೇಕರ್, ಸಂಜೀವಕುಮಾರ ಚಿನ್ನಾಕಾರ, ಸಿದ್ದಣ್ಣಗೌಡ ಕಾಡಂನ್ನೂರ, ದೇವೇಂದ್ರನಾಥ ನಾದ, ಬಸವರಾಜ ಪಾಟೀಲ ಬಿಳ್ಹಾರ, ಶರಣಗೌಡ ಬಾಡಿಯಾಳ, ವಿಶ್ವನಾಥ ರಡ್ಡಿ ಜೋಳದಡಿಗಿ, ಖಂಡಪ್ಪ ದಾಸನ್, ಹಣಮಂತ ಇಟಿಗಿ, ಶರಣಗೌಡ ಅಲ್ಲಿಪುರ, ವಿಲಾಸ ಪಾಟೀಲ, ಸೂಗರೇಶ ಮಾಲಿ ಪಾಟೀಲ, ಸೋಷಿಯಲ್ ಮೀಡಿಯಾದ ಸಂಚಾಲಕ ಪ್ರಭುಗೌಡ ನಾಯ್ಕಲ್, ಲಲಿತಾ ಅನಪುರ, ಸುನಿತಾ ಚವ್ಹಾಣ್, ಶಿವಕಾಂತಮ್ಮ, ವೀಣಾ ಮೋದಿ, ಎಚ್.ಸಿ.ಪಾಟೀಲ, ಅಡೆವಪ್ಪ ಜಾಕಾ, ನರಸಿಂಹಲು ನೀರಹಟ್ಟಿ, ದೇವೇಂದ್ರಪ್ಪ ಯರಗೋಳ, ಸಂಘಟನಾ ಕಾರ್ಯದರ್ಶಿ ವೆಂಕಟರಡ್ಡಿ ಅಬ್ಬೆ ತುಮಕೂರು, ಸೂರ್ಯಕಾಂತ ಆಕಳ ಇದ್ದರು.