ಸಮಿತಿಯ ವಲಯ ಅಧ್ಯಕ್ಷ ನೀಲ ಕಂಠರೆಡ್ಡಿ, ಗ್ರಾ.ಪಂ ಅಧ್ಯಕ್ಷ ಮಾಳಪ್ಪ ಅರಿಕೇರಿ, ಸದಸ್ಯ ಅರ್ಜುನ ಚವ್ಹಾಣ, ಬಾಬು ಕಲಾಲ್, ಕೃಷ್ಣಾ, ಶರಣಪ್ಪಗೌಡ ಬಾಲಚೇಡ, ಮಾಳಪ್ಪ, ಹಣಮಂತ, ರಾಜು ದೊರೆ, ರಾಘವೇಂದ್ರ ಕಲಾಲ್, ಭೀಮಣ್ಣ ಮಡಿವಾಳ, ಮಹಿಪಾಲರೆಡ್ಡಿ ಮುನಗಾಲ, ಮರಿಲಿಂಗ, ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಇದ್ದರು.