ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾರ್ಗದರ್ಶನದಲ್ಲಿಡಿವೈಎಸ್ಪಿ ಡಿ.ಮಂಜುನಾಥ ನೇತೃತ್ವದಲ್ಲಿದಾಳಿ ನಡೆಸಿದ್ದಾರೆ. ಹುಣಸಗಿ ವೃತ್ತ ಸಿಪಿಐ ಎಂ.ಬಿ.ಚಿಕ್ಕಣ್ಣನವರ್, ಸುರಪುರ ಪಿಐ ಸುನಿಲ್ ಮೂಲಿಮನಿ, ಕೊಡೇಕಲ್ ಪಿಎಸ್ಐ ಶ್ರೀಶೈಲ್ ಅಂಬಾಟೆ, ಎಎಸ್ಐಗಳಾದ ಮಧುನಾಯಕ, ಮಡಿವಾಳಪ್ಪ, ಬಸವನಗೌಡ, ಸಿಬ್ಬಂದಿ ಪರಮಾನಂದ, ಬಸವರಾಜ, ಪ್ರಭುಗೌಡ, ಅಯೂಬಖಾನ್, ಇಮಾಮಸಾಬ್, ಶಾಂತಪ್ಪ, ರಾಜೇಸಾಬ್, ಬಸವರಾಜ ಜಾಲಹಳ್ಳಿ, ಬಸಟೆಪ್ಪ ಇದ್ದರು.