ಅಮ್ಮಾಪೂರ ಎಸ್.ಕೆ ಗ್ರಾಮದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪ ಡೆಯಾದರು. ಈ ವೇಳೆ ಎಚ್.ಸಿ.ಪಾಟೀಲ, ಗದ್ದೆಪ್ಪ ಪೂಜಾರಿ, ಯಲ್ಲಪ್ಪ ಕುರಕುಂದಿ, ಬಸನಗೌಡ ಅಳ್ಳಿಕೋಟಿ, ವೆಂಕಟೇಶ ಸಾಹುಕಾರ, ಮಲ್ಲು ನವ ಲಗುಡ್ಡ, ಸಂಗಮೇಶ ಹೂಗಾರ, ಬಸವರಾಜ, ಬಿ.ಸಿ.ಪಾಟೀಲ, ದುರ್ಗಪ್ಪ ಇದ್ದರು.