ಈ ವೇಳೆ ಗುರುಮಠಕಲ್ ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಶಂಭುಲಿಂಗ ಸ್ವಾಮೀಜಿ ಕಲ್ಲೂರು, ಮುಖಂಡರಾದ ಶಿವರಾಜ್ ಪಾಟೀಲ ಗುರ್ಜಾಲ್, ಗುರುಪ್ರಸಾದ, ಬಂದಪ್ಪಗೌಡ ಲಿಂಗೇರಿ, ಡಾ. ಸುರಗಿಮಠ, ಚಂದ್ರು ಯಾದವ, ನರಸಪ್ಪ ಕವಡೆ ಬದ್ದೇಪಲ್ಲಿ, ಡಿ.ತಾಯಪ್ಪ, ಜಗದೀಶ ಕಲಾಲ್, ಶಂಕರ ಪೂಜಾರಿ, ರಕ್ತದಾನಿ ರಾಘವೇಂದ್ರ ಕಲಾಲ್ ಸೈದಾಪುರ, ನರಸಿಂಹ ಪೂಜಾರಿ, ಮಲ್ಲು ಪಾಟೀಲ, ರಮೇಶ ಕುಂಬಾರ, ಶರಣಯ್ಯ ಸ್ವಾಮಿ ಕೂಡ್ಲೂರು, ಮಲ್ಲೇಶ ನಾಯಕ, ಲಕ್ಷ್ಮಣ ನಾಯಕ, ಅಮರೇಶ ನಾಯಕ, ಮಿರಾನ್ ಸಾಬ, ಮಹಾದೇವಪ್ಪ ಕಾವಲಿ, ಶಿವುಕುಮಾರ ಆವಂಟಿ ಇಡ್ಲೂರು, ನಾಗೇಂದ್ರ ನಾಯಕ, ಶಂಕರ ಹಡಪದ ಇದ್ದರು.