ಪಟ್ಟದ ಪೂಜಾರಿ ಶರಣಪ್ಪ, ನಾಗಪ್ಪ, ಪ್ರಮುಖರಾದ ಶರಣಪ್ಪಗೌಡ, ಈರಣ್ಣಗೌಡ ಪಾಟೀಲ, ಬಸವರಾಜಪ್ಪಗೌಡ, ಮಾಣಿಕರೆಡ್ಡಿ ಕುರಕುಂದಿ, ಗೌಡಪ್ಪಗೌಡ, ಅಂಬರೇಷಗೌಡ, ಸಿದ್ದಲಿಂಗರೆಡ್ಡಿ, ಶರಣಬಸವ, ಖಂಡಪ್ಪ ತತ್ತರೆಡ್ಡಿ, ಮಲ್ಲಪ್ಪ ಅವ್ವಣ್ಣವರ್ ಹಾಗೂ ಬಾವೂರ್, ಹಲಗಿ ಕೊಂಬಿನ ಕುಟುಂಬದ ಸೇವಕರು ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.