ರೈತ ಯೂಸೂಫ್ಸಾಬ್ ಅವರು ಹತ್ತಿ ಬಿಡಿಸಿ ಟ್ರ್ಯಾಕ್ಟರ್ನಲ್ಲಿ ತುಂಬಿ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಹತ್ತಿ ಮಿಲ್ಗೆ ಹೋಗಿ ಮಾರಾಟ ಮಾಡುವವರಿದ್ದರು. ಆದರೆ, ಕಳ್ಳರು ಟ್ಯಾಕ್ಟರ್ ಸಮೇತ ಹತ್ತಿ ಕಳುವು ಮಾಡಿದ್ದಾರೆ. ಇದರಿಂದ ರೈತ ಯೂಸೂಫ್ಸಾಬ್ ಕಂಗಲಾಗಿದ್ದಾರೆ.ವಡಗೇರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.