ಕನ್ನಡ ನಾಮಫಲಕ ಅಳವಡಿಸದವರ ಪರವಾನಗಿಯನ್ನು ಮುಲಾಜಿಲ್ಲದೇ ರದ್ದುಮಾಡಬೇಕು. ಕನ್ನಡಕ್ಕೆ ಪ್ರಥಮಾದ್ಯತೆ ನೀಡುವಂತೆ ಸುತ್ತೊಲೆ ಹೊರಡಿಸಬೇಕು. ಅಲ್ಲದೇ ಈ ಕುರಿತು ಜಾಗೃತಿ ಮೂಡಿಸಲು ಆಟೋದಲ್ಲಿ ಜಾಗೃತಿ ಮೂಡಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ನಗರಾಧ್ಯಕ್ಷ ರಿಯಾಜ್ ಪಟೇಲ್, ದೀಪಕ ಒಡೆಯರ್, ಅನಿಲ್ ಕುಮಾರ, ವಿಜಯ ರಾಠೋಡ, ಕಾಶಿನಾಥ ನಾನೇಕ, ಅಜರ್, ಲಿಂಗು ಇದ್ದರು.