ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಸಮಾಜದ ಮುಖಂಡರಾದ ಬಸವರಾಜ ಮಲಗಲದಿನ್ನಿ, ವೀರೇಶ ಚಿಂಚೋಳಿ, ಮಹಾದೇವಪ್ಪ ಬೂದಿಹಾಳ, ಅಂಬರೀಷ್ ದೇಸಾಯಿ, ರಾಜಶೇಖರ ದೇಸಾಯಿ, ಕುಮಾರ ಬಂಡೋಳಿ, ಶಾಂತಗೌಡ ಪಾಟೀಲ, ರಾಕೇಶ್ ಬಳೂರಗಿ, ಸಿದ್ಧನಗೌಡ ಬಿರಾದಾರ, ಬಸನಗೌಡ ತಾಳಿಕೋಟಿ, ಮಲ್ಲಿಕಾರ್ಜುನ ಕವಿತಾಳ, ಗೌಡಪ್ಪಗೌಡ ಬಿರಾದಾರ್, ಮಲ್ಲನಗೌಡ ಆರಲಗಡ್ಡಿ, ಸತೀಶ್ ಬಿರಾದಾರ ಸೇರಿದಂತೆ ಇದ್ದರು.