ಮುಖ್ಯ ರಸ್ತೆಯಲ್ಲಿರುವ ಕಾಲುವೆಯ ಸೇತುವೆಯು ಸಂಪೂರ್ಣ ಹದಗೆಟ್ಟಿದ್ದು ಶೀಗ್ರದಲ್ಲಿ ದುರಸ್ತಿ ಗೊಳಿಸದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುವುದು.
ಕುಮಾರ ಮೋಪಗಾರ, ಕರವೆ ಅಧ್ಯಕ್ಷ
ಬುಧವಾರ ಖುದ್ದಾಗಿ ನಾನೆ ಸ್ಥಳಕ್ಕೆ ಬರುತ್ತಿದ್ದು ಈ ಬಗ್ಗೆ ಪರಿಶೀಲಿಸಿ ಶೀಘ್ರದಲ್ಲೆ ತಾತ್ಕಾಲಿಕ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಖಾಯಂ ದುರಸ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.