ಜಿಲ್ಲಾ ಪಂಚಾಯಿತಿ ಸದಸ್ಯರಾದ ಭೀಮರೆಡ್ಡಿಗೌಡ ಕೂಡ್ಲೂರ, ಶಾಂತಾಬಾಯಿ ಸುರೇಶ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಗೋರಿಬಾಯಿ ನಾನಾ ನಾಯಕ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಅಧಿಕಾರಿಗಳಾದ ಡಾ.ಜಯಶ್ರೀ, ಡಾ.ಗೀತಾ, ಡಾ.ಶಿವಮಂಗಲಾ, ಡಾ.ಸಂಗೀತಾ, ಕಾಶೀನಾಥ, ಸಂಜೀವರೆಡ್ಡಿ, ಮಹಾದೇವಪ್ಪ, ಸಿದ್ದಾರೆಡ್ಡಿ, ಶಾಂತಮ್ಮ, ಪಾರ್ವತಿ, ಮುಸ್ತಾಕ್, ಶೋಯೆಬ್ ಮತ್ತು ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.