ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಚೆನ್ನಪ್ಪಗೌಡ ಮೋಸಂಬಿ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಗರಾಧ್ಯಕ್ಷ ವಿಶ್ವನಾಥ ಸಿರವಾರ, ನಾಗರತ್ನಾ ಅನಪುರ, ದಂಡಪ್ಪಗೌಡ ಉಳ್ಳೆಸುಗೂರು, ಶರಣಪ್ಪ ಗುಳಗಿ, ಬಾಲಪ್ಪ ಚಿಕ್ಕಮೇಟಿ, ಶಿವಪ್ಪ ಮುಷ್ಟೂರು, ಮಲ್ಲಿಕಾರ್ಜುನ ಮೇಟಿ, ಮಲ್ಲಿಕಾರ್ಜುನಗೌಡ ಬೀರನಕಲ್, ರಫೀಕ್ ಪಟೇಲ್ ಉಳ್ಳೆಸುಗೂರು, ಬಂದಪ್ಪ ಅರಳಿ, ಶರಣು ಪಡಶೆಟ್ಟಿ, ಅಬ್ದುಲ್ ಖಯ್ಯುಂ ಇನಾಂದಾರ, ರಾಜಶೇಖರ ದೊರಿ, ಯಂಕಪ್ಪ ಗೋಸಿ, ರಾಜಕುಮಾರ ಸಾಹುಕಾರ ಖಾನಾಪೂರ, ಮಹೇಶಗೌಡ ನಾಯಕ ಬೀರನಕಲ್, ಮಾಣಿಕಪ್ರಭು, ಶರಣು ಪೂಜಾರಿ, ವಿಶ್ವನಾಥ ಮಾಲಿಪಾಟೀಲ ಇದ್ದರು.