ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ. ಗದ್ದುಗೆ, ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ, ಪ್ರೊ.ಸಿ.ಎಂ. ಪಟ್ಟೇದಾರ, ಎನ್.ವಿ. ವಾರದ, ಸಂಗು ಬಿದರಿ, ನರೇಂದ್ರ ಅನವಾರ, ರವಿಕುಮಾರ ದೇವರಮನಿ, ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಶೇಖರಪ್ಪ ಅರ್ಜುಣಗಿ, ಬುಡ್ಗ ಜಂಗಮ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲೇಶ ವಿಭೂತಿ, ಚಂದ್ರಪ್ಪ ಗಾಣಿಗಿ, ಶಂಕರ ಸೋನಾರ ಭಾಗವಹಿಸಿದ್ದರು.