ದಸಂಸ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಧರಣಿಯ ನೇತೃತ್ವ ವಹಿಸಿದ್ದರು. ಚಂದಪ್ಪ ಮುನಿಯಪ್ಪನೋರ, ಶಿವಕುಮಾರ ತಳವಾರ, ಶಿವಲಿಂಗ ಹಸನಾಪುರ, ಅಮರೇಶ ಶೆಳ್ಳಗಿ, ಹಣಮಂತಪ್ಪ ರೋಜಾ, ಮಲ್ಲಿಕಾರ್ಜುನ ಹುರಸಗುಂಡಗಿ, ಚಂದ್ರಶೇಖರ ಮುಕ್ತಾಪುರ, ಸುಭಾಷ ಹುರಸಗುಂಡಗಿ, ಸಂದೀಪ ಹೊಸಮನಿ, ಲಕ್ಷ್ಮಣ ರಸ್ತಾಪುರ, ಬಾಲರಾಜ ಖಾನಾಪುರ, ನಾಗರಾಜ ಹುರಸಗುಂಡಗಿ, ಸಂತೋಷ ಗುಂಡಳ್ಳಿ, ಮಲ್ಲಪ್ಪ ಹಾಲಭಾವಿ, ಅಮರೇಶ ದಿಗ್ಗಿ, ಶರಣಪ್ಪ ಕೋಟಿ, ಭೀಮರಾಯ ಜುನ್ನಾ, ಶರಬಣ್ಣ ರಸ್ತಾಪುರ, ಸುರಪುರದ ವೀರಭದ್ರಪ್ಪ ದೊಡ್ಡಮನಿ ತಳವಾರಗೇರಾ, ಶೇಖರ ಬಡಿಗೇರ, ಗೌತಮ ಬಡಿಗೇರ, ಆಕಾಶ ಕಟ್ಟಿಮನಿ, ವೆಂಕಟೇಶ ದೇವಾಪುರ, ತಾಯಪ್ಪ ಭಂಡಾರಿ, ವಡಗೇರಾ ಮಲ್ಲಪ್ಪ ಪೂಜಾರಿ, ಬಸಪ್ಪ, ಶರಣಪ್ಪ ಮಳ್ಳಳ್ಳಿ, ಹಣಮಂತ ಗುಂಡಳ್ಳಿ, ಚನ್ನಬಸವ, ಹುಣಸಗಿ ಇದ್ದರು.