ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಎಚ್.ಡಿ.ಕುಮಾರಸ್ವಾಮಿ ಸೇನೆ ರಾಜ್ಯಾಧ್ಯಕ್ಷ ವೆಂಕೋಬ ದೊರೆ, ಜೆಡಿಎಸ್ ಜಿಲ್ಲಾ ಯುವ ಸಂಘಟನಾ ಕಾರ್ಯದರ್ಶಿ ತಿಪ್ಪಣ್ಣ ಪೊಲೀಸ್ ಪಾಟೀಲ್, ಜೆಡಿಎಸ್ ಮುಖಂಡರಾದ ಸಂಗಣ್ಣ ಬಾಕ್ಲಿ, ಶೌಕತ್ ಅಲಿ ಖುರೇಶಿ, ಎಂ.ಡಿ.ಬಾಬಾ, ಗೋಪಾಲ ಬಾಗಲಕೋಟೆ, ಅಲ್ತಾಫ್ ಸಗರಿ ಇದ್ದರು.