ಈ ವೇಳೆ ಸಂಘದ ಶಾಂತಕುಮಾರ ಕಾವಲಿ, ಶ್ರೀಕಾಂತ ಎ.ನಿಂಬೂರ, ಕೆ.ಸಿ.ವಿಶ್ವನಾಥ, ರವೀಂದ್ರ ಹಡಪದ, ಪಿ.ಕೆ.ರೇವಣ್ಣ, ಪ್ರಭುಗೌಡ ಎಸ್.ಮಾಲಿ ಪಾಟೀಲ, ಅನಿಲಕುಮಾರ ಎಸ್.ರಸ್ತಾಪುರ, ಶರಣಪ್ಪ ಮೇಟಿ, ಅಯ್ಯಣ್ಣ, ರಾಮಸಿಂಗ್ ರಜಪೂತ, ಗೋಪಾಲಕೃಷ್ಣ, ಖತಾಲಹುಸೇನ್, ಮಹ್ಮದ್ ರಫಿಕ್, ನಾಗರಾಜ, ವೆಂಕಟೇಶ ಬಿ., ಬಸವಲಿಂಗಪ್ಪ, ಬಂಡೆಪ್ಪ ಕರಿಬಾವಿ, ಮರೆಪ್ಪ ಅಗಸರ, ಮಹೇಶ ಪಾಸೊಳ್ಳಿ ಸೇರಿದಂತೆ ಸಂಘದ ಸದಸ್ಯರಿದ್ದರು.